RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಈಶ್ವರಪ್ಪ ವಿರುದ್ದ ಗೋಕಾಕದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ

ಗೋಕಾಕ:ಈಶ್ವರಪ್ಪ ವಿರುದ್ದ ಗೋಕಾಕದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ 

ಈಶ್ವರಪ್ಪ ವಿರುದ್ದ ಗೋಕಾಕದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಪ್ರತಿಭಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 21 :

 
ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವುದಾಗಿ ಹೇಳುವ ಮೂಲಕ,ಈಶ್ವರಪ್ಪ ರಾಷ್ಟ್ರಧ್ವಜವನ್ನು ಅಪಮಾನಿಸಿದ್ದಾರೆಂದು ಗೋಕಾಕದ ಬಸವೇಶ್ವರ ವೃತ್ತದಲ್ಲಿ ಗೋಕಾಕ ತಾಲೂಕಿನ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ಸರಕಾರದ ವಿರುದ್ದ ದಿಕ್ಜಾರ ಕೂಗುತ್ತಾ ದೇಶದ್ರೋಹದ ಹೇಳಿಕೆ ಕೊಟ್ಟಿರುವ ಈಶ್ವರಪ್ಪನನ್ನು ತಕ್ಷಣ ವಜಾ ಮಾಡಬೇಕೆಂದು ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ವಿವೇಕ ಜತ್ತಿ ಮಾತನಾಡಿ ಬಿಜೆಪಿಯವರು ಸಂವಿದಾನ ಬದಲು ಮಾಡಲು ಬಂದಿದ್ದೇವೆಂದು ಹೇಳುತಿದ್ದಾರೆ, ಅಷ್ಟೆ ಅಲ್ಲದೆ ರಾಷ್ಟ್ರ ದ್ವಜಕ್ಕೆ ಅವಮಾನ ಮಾಡಿದ ಈಶ್ವರಪ್ಪನ ಮೇಕೆ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಅಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ಇಮ್ರಾನ ತಪಕೀರೆ,ರಮೇಶ ಪೂಜೇರಿ, ರಾಹುಲ ಬಡೇಸಗೋಳ ರೆಹಮಾನ್ ಮೋಕಾಶಿ, ಕಲ್ಪನಾ ಜೋಷಿ, ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: