ಗೋಕಾಕ:ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ
ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 16 :
ಮನನೊಂದು ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬೇಡ್ಕರ್ ನಗರದ ಮಲ್ಲಿಕಸಾಬ ( ಮಲ್ಲಿಕಾರ್ಜುನ ) ಗುಡ್ಡದಲ್ಲಿ ರವಿವಾರಂದು ಮುಂಜಾನೆ ಬೆಳಕಿಗೆ ಬಂದಿದೆ
ಯೂನುಸ ಸೈಯದ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ , ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ