ಗೋಕಾಕ:ರಾಧಾಕೃಷ್ಣ ವೇಷ ಧರಿಸಿ ಗಮನ ಸೆಳೆದ ಪುಟಾಣಿಗಳು
ರಾಧಾಕೃಷ್ಣ ವೇಷ ಧರಿಸಿ ಗಮನ ಸೆಳೆದ ಪುಟಾಣಿಗಳು
ಗೋಕಾಕ ಅ 14: ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಗೋಕಾಕ ಆದರ್ಶ ಕನ್ನಡ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿಶುವಿಹಾರ ಶಾಲೆಯ ಮುದ್ದು ಪುಣಾಣಿಗಳು ರಾಧಾಕೃಷ್ಣ ರ ವೇಷ ಧರಿಸಿ ಶಾಲೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಶ್ರೀಮತಿ ಹೀನಾ ಹಲ್ಯಾಳ ತಮ್ಮ ಮಗಳು ಕುಮಾರಿ ನಜೀಫಾ ಹಲ್ಯಾಳ ಅವಳಿಗೆ ರಾಧಾಳ ವೇಷ ತೋಡಿಸಿ ಶಾಲೆಗೆ ಕರೆ ತಂದಿದ್ದು ಗಮನ ಸೆಳೆಯಿತು