ಗೋಕಾಕ:ರಮಜಾನ ( ಈದುಲ್ ಫಿತರ) ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಂದ ಸಚಿವ ರಮೇಶ ಅವರಿಗೆ ಸತ್ಕಾರ
ರಮಜಾನ ( ಈದುಲ್ ಫಿತರ) ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಿಂದ ಸಚಿವ ರಮೇಶ ಅವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 25 :
ರಮಜಾನ ( ಈದುಲ್ ಫಿತರ) ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸೋಮವಾರದಂದು ತಮ್ಮ ತಮ್ಮ ಮನೆಯಲ್ಲೇ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಹಬ್ಬದ ಶುಭಾಶಯಗಳನ್ನು ಕೋರಿ ಸತ್ಕರಿಸಿ ಗೌರವಿಸಿದರು
ಈ ಸಂದರ್ಭದಲ್ಲಿ ಮುಸ್ತಾಕ ಖಂಡಾಯತ , ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ, ಶಬ್ಬೀರ ಮುಧೋಳ , ಇರ್ಷಾದ್ ಪಟೇಲ್ , ರಫೀಕ ಮುಲ್ಲಾ ಸೇರಿದಂತೆ ಅನೇಕರು ಇದ್ದರು