RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ದಿ.23 ಹಾಗೂ 24 ರಂದು ನೀರು ಸರಬರಾಜು ಸ್ಥಗಿತ : ಪೌರಾಯುಕ್ತ ಶಿವಾನಂದ ಹಿರೇಮಠ

ಗೋಕಾಕ:ದಿ.23 ಹಾಗೂ 24 ರಂದು ನೀರು ಸರಬರಾಜು ಸ್ಥಗಿತ : ಪೌರಾಯುಕ್ತ ಶಿವಾನಂದ ಹಿರೇಮಠ 

ದಿ.23 ಹಾಗೂ 24 ರಂದು ನೀರು ಸರಬರಾಜು ಸ್ಥಗಿತ : ಪೌರಾಯುಕ್ತ ಶಿವಾನಂದ ಹಿರೇಮಠ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 20 :

 

ನಗರಸಭೆಯ ನೀರು ಸರಬರಾಜು ಘಟಕದ ಚಾಕವೇಲ ಹಾಗೂ ಜಲ ಶುದ್ದಿಕರಣ ಘಟಕದಲ್ಲಿ ರಿಪೇರಿ ಕೆಲಸ ಹಾಗೂ ಹೂಳು ತೆಗೆಯುವ ಕಾಮಗಾರಿಗಳನ್ನು ದಿ.23 ಹಾಗೂ 24 ರಂದು ಕೈಗೊಳ್ಳಲಿದ್ದು, ಆ ದಿನಗಳಂದು ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು. ದಿ.25 ರಿಂದ ಎಂದಿನಂತೆ ನೀರು ಸರಬರಾಜು ಮಾಡಲಾಗುವುದು ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಕುಡಿಯುವ ನೀರನ್ನು ಕುದಿಸಿ, ಆರಿಸಿ, ಸೋಸಿ ಕುಡಿಯಬೇಕೆಂದು ಎಂದು ಪ್ರಕಟಣೆಯಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ತಿಳಿಸಿದ್ದಾರೆ.

Related posts: