RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ

ಗೋಕಾಕ:ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ 

ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :
ನೂತನವಾಗಿ ಉದ್ಘಾಟನೆ ಗೊಂಡಿರುವ ಇಲ್ಲಿನ ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳು ಸೋಮವಾರದಂದು ನಗರದ ಶಾಸಕರ ಕಛೇರಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕರಿಸಿ ಗೌರವಿಸಿದರು.
ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಶೀರಅಹ್ಮದ್ ತಹಶೀಲ್ದಾರ ,ಉಪಾಧ್ಯಕ್ಷ ಮೀರಾಸಾಬ ಬುಲಬುಲೆ , ಪದಾಧಿಕಾರಿಗಳಾದ ಬಸವರಾಜ ಭಗವಂತನವರ , ಇಮಾಮಸಾಬ ಕಲ್ಲೋಳಿ, ಎಜಾಜಖಾನ ಪಠಾಣ, ಮಸೂದ ಬಾಳಪ್ರವೇಶ ,  ಖತಾಲಅಹ್ಮದ್ ಪಟೇಲ, ಮನಸೂರ ಹುಕ್ಕೇರಿ, ಸಮೀರ ಪಟೇಲ , ರಾಮಚಂದ್ರ ಕೊಪ್ಪದ, ಯಮನಪ್ಪ ಕಟ್ಟಕರ ಉಪಸ್ಥಿತರಿದ್ದರು

Related posts: