ಗೋಕಾಕ:ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ
ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 24 :
ನೂತನವಾಗಿ ಉದ್ಘಾಟನೆ ಗೊಂಡಿರುವ ಇಲ್ಲಿನ ಶ್ರೀ ಲಕ್ಷ್ಮೀ ಲಾರಿ ಮಾಲಿಕರ ಹಾಗೂ ಚಾಲಕ ಸಂಘದ ಪದಾಧಿಕಾರಿಗಳು ಸೋಮವಾರದಂದು ನಗರದ ಶಾಸಕರ ಕಛೇರಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕರಿಸಿ ಗೌರವಿಸಿದರು.
ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಶೀರಅಹ್ಮದ್ ತಹಶೀಲ್ದಾರ ,ಉಪಾಧ್ಯಕ್ಷ ಮೀರಾಸಾಬ ಬುಲಬುಲೆ , ಪದಾಧಿಕಾರಿಗಳಾದ ಬಸವರಾಜ ಭಗವಂತನವರ , ಇಮಾಮಸಾಬ ಕಲ್ಲೋಳಿ, ಎಜಾಜಖಾನ ಪಠಾಣ, ಮಸೂದ ಬಾಳಪ್ರವೇಶ , ಖತಾಲಅಹ್ಮದ್ ಪಟೇಲ, ಮನಸೂರ ಹುಕ್ಕೇರಿ, ಸಮೀರ ಪಟೇಲ , ರಾಮಚಂದ್ರ ಕೊಪ್ಪದ, ಯಮನಪ್ಪ ಕಟ್ಟಕರ ಉಪಸ್ಥಿತರಿದ್ದರು