RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ

ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ 

ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ

ಗೋಕಾಕ ಅ 12 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗೇಸ ಪಕ್ಷ ಅಭಿವೃದ್ಧಿ ಸಾಧಿಸಿದೆ ಎಂದು ಕಾಂಗ್ರೇಸ ಮುಖಂಡ , ನಗರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ರಹೇಮಾನ ದೇಸಾಯಿ (ಅಬ್ಬಾಸ) ಹೇಳಿದರು
ಅವರು ಗುರುವಾರದಂದು ನಗರದ ವಾರ್ಡ ನಂ 20 ರಲ್ಲಿ ಹಮ್ಮಿಕೊಂಡಿದ್ದ ಮನೆ ಮನೆಗೆ ಕಾಂಗ್ರೇಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರ ಬಡ , ಹಿಂದುಳಿದ ವರ್ಗದವರ ಆಶಾಕಿರಣವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೋಳಿಸಿದೆ ಮುಂದಿನ ಚುನಾವಣೆಯಲ್ಲಿ ನುಡಿದಂತೆ ನಡೆಯುತ್ತಿರುವ ಕಾಂಗ್ರೇಸ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕೆಂದು ದೇಸಾಯಿ ಹೇಳಿದರು .

ವಾರ್ಡ ನಂ 20 ರಲ್ಲಿ ಮನೆಗೆ ಕಾಂಗ್ರೇಸ ಕಾರ್ಯಕ್ರಮದ ನಿಮಿತ್ಯ ಮಾಹಿತಿ ಪತ್ರಿಕೆಗಳನ್ನು ಹಂಚುತ್ತಿರುವ ಕಾಂಗ್ರೇಸ ಸದಸ್ಯರು

ನಂತರ ಎಲ್ಲ ಕಾಂಗ್ರೇಸ ಕಾರ್ಯಕರ್ತರು ವಾರ್ಡ ನಂ 20 ರ ಮನೆ ಮನೆಗೆ ತೆರಳಿ ಸರಕಾರದ ಕಾರ್ಯಕ್ರಮಗಳ ಮಾಹಿತಿ ಪತ್ರಿಕೆಗಳನ್ನು ಹಂಚಿ ಸರಕಾರದ ಸಾಧನೆಯನ್ನು ಸಾರ್ವಜನಿಕರಿಗೆ ತಿಳಿಸಿದರು .

ಈ ಸಂದರ್ಭದಲ್ಲಿ 117 ಬೂತ್ ಮಟ್ಟದ ಅಧ್ಯಕ್ಷ ರಮೇಶ ಕಳ್ಳಿಮನಿ , ಸದಸ್ಯ ಗೌಸ ನಧಾಪ , ಗಂಗಾರಾಮ ಕಲಾಲ , ಬೀರಪ್ಪ ಪೂಜೇರಿ , ಸುರೇಶ ಕುರಣೀ , ಸದಾಶಿವ ಮಮದಾಪೂರ , ನರಶಿಂಗ್ ಗೊಂಧಳಿ , ಚಂದು ಮನಗಾರ , ಖಾಜಾ ಮತ್ತೆ , ಲಕ್ಷ್ಮಣ ಪೂಜಾರಿ , ದಿಲಾವರ ಅಂಡಗಿ , ದಾನೇಶ್ವರ ಲಾಗವೆ , ಮಲ್ಲಿಕ ದೇಸಾಯಿ , ರಫೀಕ್ ಗುಳೇದ್ದಗುಡ , ಎ.ಕೆ.ದೇಸಾಯಿ , ರಮಜಾನ ಮುಲ್ಲಾ , ನಸರೂಲ್ಲಾ ಚವ್ಹಾಣ , ಭೀಮಾ ಚಂದನವಾಲ , ಮುಸ್ತಾಕ ಅಡಂಗಿ ,ರಶೀದ ಅಂಡಗಿ , ಮೋಶಿನ ಸರಕಾವಾಸ , ಇರ್ಶಾದ ನಿರ್ಲಿ , ರಮಜಾನ ನಧಾಪ , ಯೂನುಸ ಇನಾಂದಾರ , ರಫೀಕ್ ಮೋಮಿನ , ಖಲಿಲ್ ಚವ್ಹಾಣ , ಇಮ್ರಾನ ಪುಲತಾಂಬೆ , ಮಲ್ಲಿಕ ಅರಳಿಮಟ್ಟಿ , ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು

Related posts: