ಗೋಕಾಕ:ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ
ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ
ಗೋಕಾಕ ಅ 15: ಕಳೆದ ಮೂರು ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾದ ಘಟನೆ ಗೋಕಾಕಿನಲ್ಲಿ ನಡೆದಿದೆ
ಮಹೇಶ ರಾಜು ಶಿವನಪ್ಪಗೋಳ (27) ಕಾಣೆಯಾಗಿದ್ದ ಯುವಕ ಎಂದು ಗುರುತಿಸಲಾಗಿದೆ ಕಳೆದ ಮೂರನ್ನಾಲ್ಕು ದಿನಗಳಿಂದ ಮಗ ಮನೆಗೆ ಬಾರದಿದ್ದನ್ನು ಅರಿತು ನಿನ್ನೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು
ರವಿವಾರ ಮುಂಜಾನೆ ನಗರದ ಹೊರವಲಯದ ವಿರುವ ಶೇಟ್ಟವನ ತೋಟದಲ್ಲಿ (ದಾಳಂಬ್ರಿ ತೋಟ) ಯುವಕ ಮಹೇಶ ಶವವಾಗಿ ಪತ್ತೆಯಾಗಿದ್ದಾನೆ
ಯಾರೋ ದುಷ್ಕರ್ಮಿಗಳು ಯುವಕ ಹತೈಗೈದು ಶವ ಎಸೆದ್ದಿದಾರೆ ಶಂಕಿಸಲಾಗುತ್ತಿದೆ
ಸ್ಥಳಕ್ಕೆ ಬೇಟ್ಟಿ ನೀಡಿರುವ ನಗರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ