RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ

ಘಟಪ್ರಭಾ:ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ 

ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯವನ್ನು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉದ್ಘಾಟಿಸಿದರು.

ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲದ ಉದ್ಘಾಟನೆ

ಘಟಪ್ರಭಾ ಮಾ 31 : ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಸಮತಾ ಸೈನಿಕದಳದ ತಾಲೂಕ ಘಟಕದ ಕಾರ್ಯಾಲಯವನ್ನು ಇಲ್ಲಿಯ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶುಕ್ರವಾರದಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ, ಮುಖಂಡರಾದ ಎಸ್.ಎಚ್.ಸರ್ವನ್ನವರ, ಸುಧೀರ ಜೋಡಟ್ಟಿ, ಸುರೇಶ ಪೂಜೇರಿ, ಪರಸರಾಮ ಗೋಕಾಕ, ಎಸ್.ಎಚ್.ಸರ್ವನ್ನವರ, ವೀರಭದ್ರ ಗಂಡವ್ವಗೋಳ, ರಮೇಶ ಗಂಡವ್ವಗೋಳ, ಬರಮಣ್ಣಾ ಗಾಡಿವಡ್ಡರ, ಅಮೃತ ಧರ್ಮಟ್ಟಿ, ಹನಮಂತ ಕರೆವ್ವಗೋಳ, ಕೃಷ್ಣಾ ಗಂಡವ್ವಗೋಳ, ರಾಜು ದೊಡಮನಿ, ಮುನ್ನಾ ಪಾಚ್ಛಾಪೂರೆ, ರಿಯಾಜ ಮುಲ್ಲಾ, ಜಬ್ಬಾರ ಅತ್ತಾರ, ಅಪ್ಪಾಸಾಬ ಮುಲ್ಲಾ, ಶಂಕರ ಹಂಚಿನಾಳ, ದಯಾನಂದ ಗುಡಾಜ, ಜಗದೀಶ ಕಟ್ಟಿಮನಿ, ಕೆಂಪಣ್ಣಾ ನಡವಿನಮನಿ, ಗಜಾನನ ಹಂಚಿನಮನಿ, ವಿಠ್ಠಲ ಗೂರಜಪ್ಪಗೋಳ, ನವೀನ ಗಂಡವ್ವಗೋಳ, ಉದಯ ಗಂಡವ್ವಗೋಳ, ಶಂಕರ ವಾಘ, ನಾಗೇಶ ಕಾಮೋಶಿ, ಜಿನ್ನಪ್ಪ ವಡ್ರಾಳೆ, ಪ್ರಭು ತಂಗೆವ್ವಗೋಳ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Related posts: