ಗೋಕಾಕ:ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಗೋಕಾಕ ಮತಕ್ಷೇತ್ರದ ಹಿರೇನಂದಿ ಗ್ರಾಮದ ಯುವಕರು ಸಚಿವ ರಮೇಶ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಗೋಕಾಕ ಮೇ 7 : ಗೋಕಾಕ ಮತಕ್ಷೇತ್ರದ ಹಿರೇನಂದಿ ಗ್ರಾಮದ ಯುವಕರು ಸಚಿವ ರಮೇಶ ಜಾರಕಿಹೊಳಿ ಅವರ ಅಭಿವೃದ್ದಿ ಕಾರ್ಯಗಳನ್ನು ಬೆಂಬಲಿಸಿ ಬಿಜೆಪಿ ಪಕ್ಷ ತೊರೆದು ಜಿ.ಪಂ ಸದಸ್ಯ ಮಡ್ಡೆಪ್ಪ ತೋಳಿನವರ ನೇತ್ರತ್ವದಲ್ಲಿ ರವಿವಾರದಂದು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಬೆಳ್ಳೆಪ್ಪ ಬಳ್ಳೋಜಿ, ಬಲವಂತ ಗೋರಖನಾಥ, ಈಟ್ಟಿ ಗೌಡ ಪಾಟೀಲ, ರಾಜು ಮಾಳನ್ನವರ, ಬಸುಗೌಡ ಬಳಿಗಾರ, ಪಾಂಡುರಂಗ ಹುರುಕಾಡಿನ, ಮಹಾದೇವ ಖಿಚಡಿ, ವಿಶ್ವನಾಥ ಗುಡನ್ನವರ, ಬಸವರಾಜ ಭಜಂತ್ರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.