RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶನಿವಾರ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮಕ್ಕೆ ಸಜ್ಜುಗೋಳುತಿರುವ ಬೃಹತ್ ವೇದಿಕೆ

ಗೋಕಾಕ:ಶನಿವಾರ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮಕ್ಕೆ ಸಜ್ಜುಗೋಳುತಿರುವ ಬೃಹತ್ ವೇದಿಕೆ 

ಶನಿವಾರ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮಕ್ಕೆ ಸಜ್ಜುಗೋಳುತಿರುವ  ಬೃಹತ್ ವೇದಿಕೆ

ಗೋಕಾಕ ನ 16 : ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರದಂದು ಸಂಜೆ 5 ಗಂಟೆಗೆ ಜೀ ಕನ್ನಡ ವಾಹಿನಿಯ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ ಕಾರ್ಯಕ್ರಮವು ಜರಗಲಿದ್ದು ಈ ಕಾರ್ಯಕ್ರಮ ವಿಕ್ಷೀಸಲು ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ 4.30 ಗಂಟೆಗೆ ಉಚಿತವಾಗಿ ಒಬ್ಬರಿಗೆ 3 ಪಾಸಗಳನ್ನು ವಿತರಿಸಲಾಗುವದೆಂದು ಜೀ ಕನ್ನಡ ವಾಹಿನಿಯ ಪಿಆರ್ ಮಾನೇಜರ್ ಶ್ರೀರಾಮ ಬಿ.ಆರ್. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಈ ಕಾರ್ಯಕ್ರಮದಲ್ಲಿ ಡ್ರಾಮಾ ಜೂನಿಯರ್ಸ್ ಪುಟಾಣಿಗಳು ಸ ರೀ ಗ ಮ ಪ ಗಾನಕೋಗಿಲೆಗಳ ಜೊತೆ ತೀರ್ಪುಗಾರರಾದಂತ ಜೂಲಿ ಲಕ್ಷ್ಮಿ, ಮುಖ್ಯಮಂತ್ರಿ ಚಂದ್ರು, ವಿಜಯ್ ರಾಘವೇಂದ್ರ, ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ. ಅನುಶ್ರೀ ಮತ್ತು ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟನೆಯಲ್ಲಿ ಕೋರಿದ್ದಾರೆ.

Related posts: