RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ

ಮೂಡಲಗಿ:ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ 

ವೇಮನ ಮತ್ತು ಮಲ್ಲಮ್ಮನ ಪುಸ್ತಕ ಬೀಡುಗಡೆ

ಮೂಡಲಗಿ ಡಿ 20 : ಕರ್ನಾಟಕ ವಿಶ್ವವಿದ್ಯಾಲಯದ ಶ್ರೀ ಮಹಾಯೋಗಿ ವೇಮನ ಅಧ್ಯಯನ ಪೀಠದಿಂದ ಹೊರತಂದ ಮಹಾಯೋಗಿ ವೇಮನ ಮತ್ತು ಮಹಾಸ್ವಾಧ್ವಿ ಹೇಮರಡ್ಡಿ ಮಲ್ಲಮ್ಮ ಪುಸ್ತಕವನ್ನು ಗುರುವಾರದಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ಅವರು ಬಿಡುಗಡೆ ಗೋಳಿಸಿದರು.
ಈ ವೇಳೆಯಲ್ಲಿ ಲೇಖಕ ಡಾ: ಎಚ್.ಬಿ.ನೀಲಗುಂದ, ಕೆಸಿಸಿ ಬ್ಯಾಂಕ ಅಧ್ಯಕ್ಷ ಬಾಪುಗೌಡ ಪಾಟೀಲ, ವಿಜಯ ಸೋನವಾಲ್ಕರ, ಜೆ.ಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ಒಂಟಗೋಡಿ, ಡಾ: ಕಿರಣ ಹೊಂಬಳ ಮತ್ತಿತರು ಭಾಗವಹಿಸಿದ್ದರು.

Related posts: