RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಸಚಿವರ ಭೇಟಿ

ಘಟಪ್ರಭಾ:ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಸಚಿವರ ಭೇಟಿ 

ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಸಚಿವರ ಭೇಟಿ

ಘಟಪ್ರಭಾ ಜ 2 : ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಮತ್ತು ಪರಿಸರ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಭೇಟ ನೀಡಿದ್ದರು.
ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು ನೂತನ ಸಚಿವರಗೆ ಸನ್ಮಾನ ಮಾಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಲ್ಲಣ್ಣ ಪಾಟೀಲ, ರಮೇಶ ಬಿಲಕುಂದಿ, ರಾಜು ಅಂಕಲಿಗಿ, ಶಂಕರಗೌಡ ಪಾಟೀಲ, ಲಕ್ಷ್ಮಣ ಇಂಗಳೆ, ಕಾಡಯ್ಯಾ ದಡ್ಡಿ, ದುಂಡಪ್ಪ ಕುಂದರಗಿ, ಅಶೋಕ ಅಂಗಡಿ, ತಾನಾಜಿ ಕೋಳಿ, ಮಲ್ಲಿಕಾರ್ಜುನ ನೇರ್ಲಿ, ಎಸ್.ಆರ್. ಮುದ್ದಾರ ಸೇರಿದಂತೆ ಅನೇಕರು ಇದ್ದರು.

Related posts: